


ಕವಿ ಡಾ. ಚೆನ್ನವೀರ ಕಣವಿ ಅವರಿಂದ ‘ವೇಣುಗಾನ’ ಕಾದಂಬರಿಯ ಬಿಡುಗಡೆ. ಉಪಸ್ಥಿತಿ ಫ್ರೊ. ಎಸ್. ಪ್ರಭಾಕರ್, ಕಾರ್ಯದರ್ಶಿಗಳು, ಎಸ್.ಡಿ.ಎಂ. ಟ್ರಸ್ಟ್, ಉಜಿರೆ ಮತ್ತು ಡಾ. ಸಂಪತ್ ಕುಮಾರ್, ಮುಖ್ಯಸ್ಥ, ಕನ್ನಡ ವಿಭಾಗ, ಎಸ್.ಡಿ.ಏಂ.ಸಿ. ಉಜಿರೆ.
ಪುಸ್ತಕ ಬಿಡುಗಡೆಯಲ್ಲಿ ಕವಿ ಚೆನ್ನವೀರ ಕಣವಿ ಅವರೊಂದಿಗೆ
ಕಣವಿ ಅವರ ಜೊತೆಗೆ ಒಂದು ಕ್ಷಣ
No comments:
Post a Comment