ಹುಟ್ಟೂರು ಉಡುಪಿಯ ಬೆಳ್ಳೆ(ಪಡು); ಅನು ಬೆಳ್ಳೆ ಹೆಸರಿನಲ್ಲಿ ಬರೆಯುತ್ತಿದ್ದೇನೆ. ಓದುವುದು ಮತ್ತು ಬರೆಯುವುದು ನನ್ನ ಮೆಚ್ಚಿನ ಹವ್ಯಾಸಗಳು. ಓದಿದ ಪುಸ್ತಕಗಳ ಬಗ್ಗೆ ಸಣ್ಣದೊಂದು ಟಿಪ್ಪಣಿ ನನ್ನ ಇತ್ತಿಚೀನ ಹವ್ಯಾಸ.
ಕಥೆ – ಮಕ್ಳು ಮರೀಗೆ ಒಳ್ಳೇದಲ್ಲ…
-
ಡಾ. ಎಸ್.ಬಿ.ರವಿಕುಮಾರ್ ಒಂದು ಮಧ್ಯಾಹ್ನ ಉಪನಿರ್ದೇಶಕರ ಕಛೇರಿಗೆ ಸಲ್ಲಿಸಬೇಕಾಗಿದ್ದ
ವರದಿಗಳನ್ನು ತಯಾರಿಸುತ್ತಿದ್ದೆ. ಪಕ್ಕದ ಕಿಟಕಿ ಕಡೆಯಿಂದ ಏನೋ ಶಬ್ದ ಕೇಳಿದಂತಾಯಿತು. ನಮ್ಮ
ಆಸ್ಪತ್...
ಮಹಾಡ್ ಅವಳಿ ಪುಸ್ತಕದ ಆನ್ಲೈನ್ ಬಿಡುಗಡೆಗೆ ಸ್ವಾಗತ
-
`ಕೆರೆಯ ನೀರನ್ನು ಕುಡಿಯಲು ಜಾತಿ ಆಧಾರಿತ ನಿರ್ಬಂದ’ ಎಂತಹ ಕ್ರೂರ ನಡವಳಿಕೆ. ಈ ಕ್ರೂರ
ನಿರ್ಬಂಧವನ್ನು ಧಿಕ್ಕರಿಸಿ ಚವದಾರ್ ನದಿ ನೀರನ್ನು ಕುಡಿಯುವ ಹೋರಾಟ ಭಾರತದ ಚರಿತ್ರೆಯಲ್ಲೇ
ಅಮೋಘವಾದ ...
ಹಾಡು ಕಳೆದುಕೊಂಡ ಹಕ್ಕಿಗಳ ಕತೆ
-
ಕರ್ಕಿ ಕೃಷ್ಣಮೂರ್ತಿಯವರ ಹೊಸ ಕಾದಂಬರಿ ‘ಚುಕ್ಕಿ ಬೆಳಕಿನ ಜಾಡು’ ಈಚೆಗೆ ಬಂದಿರುವ ಒಂದು
ಗಮನಾರ್ಹ ಕಾದಂಬರಿ. ಇದರ ನಾಯಕನ ಚಹರೆ ಮೂಡಿಸುತ್ತಲೇ ಒಂದು ದೇಶದ ‘ಹೊರಗಿನವರ’ ಮತ್ತು
‘ಒಳಗಿನವರ’ ಪ...
ಹಾಗೆ ಹೋದ ಜೀವವೇ ಹೇಳು ಬಂದ ಕಾರಣ
-
ಬಿಸಿಲಿನಲ್ಲಿ ಬೆವರುತ್ತ ಕೆಫೆಯ ಬಾಗಿಲು ತೆರೆದು ಒಳಬಂದದ್ದೇ, ಒಳಗಿನ ತಂಪಿಗೆ
ಹಾಯೆನಿಸಿತು. ದೃಷ್ಟಿ ಹಾಯಿಸಿದೆ. ಒಳಗೆ ಒಂದು ಮೂಲೆಯ ಟೇಬಲ್ನಲ್ಲಿ ಅವಳು ಕೂತಿದ್ದಳು.
ಐದು ವರ್ಷ ಹಿಂದೆ...
ರಣಘೋಷ – ಹೀಗೊಂದು ಯಕ್ಷಗಾನ!
-
ಶಿವರಾಮಕಾರಂತ ಪೀಠ, ಮಂವಿವಿನಿಲಯ ಈಚೆಗೆ ‘ಕಾರಂತರು ಮತ್ತು ಯಕ್ಷಗಾನ’ ಎಂಬೊಂದು ದಿನದುದ್ದದ
ವಿಚಾರ ವಿಚಾರಗೋಷ್ಠಿ ಹಮ್ಮಿಕೊಳ್ಳಲಿದ್ದ ಸುದ್ಧಿ ನನಗೆ ಸಿಕ್ಕಿತು. ಸಹಜವಾಗಿ ನಾನು
ವಿಚಾರಿಸಿದೆ...
ನಾನೂ ಅವನು ಮತ್ತು ಹೇಳದೇ ಉಳಿದ ಕತೆ
-
ಚಳಿಗಾಲ ಕೊನೆಯಾಗುತ್ತಾ ಬರುತ್ತಿರುವ ಒಂದು ಮುಸ್ಸಂಜೆಯಲ್ಲಿ ನಾನೂ ಅವನೂ ಕತೆ ಹೇಗೆ
ಹುಟ್ಟುತ್ತದೆ ಎಂದು ಮಾತಾಡುತ್ತಾ ಕೂತೆವು. ವಿಧಾತ್ರಿಯ ನಿಟ್ಟುಸಿರಿಗೆ ಮೋಹನನ ಪ್ರೀತಿ
ಆವಿಯಾಗಿ ಹೋಯಿತು...
ಮುಂದಿನ ಶತಮಾನಕ್ಕೆ ಮಾಸ್ತಿ ಕತೆಗಳು
-
ಕನ್ನಡದಲ್ಲಿ ಸಣ್ಣಕಥೆಯ ಪ್ರಕಾರವು ಹುಟ್ಟಿ, ವಿಕಾಸಗೊಂಡು ಪ್ರವರ್ಧಮಾನಕ್ಕೆ ಬಂದುದು
ಇನ್ನೇನು ಮುಗಿಯುತ್ತಿರುವ ಇಪ್ಪತ್ತನೆಯ ಶತಮಾನದಲ್ಲೆ. ಒಂದು ಶತಮಾನದ ಅವಧಿಯಲ್ಲೆ ಈ
ಪ್ರಕಾರದ ಸಾಧನೆ ಅದ...